ಅಭಿಪ್ರಾಯ / ಸಲಹೆಗಳು

ಕುಲಪತಿಗಳ ಚಟುವಟಿಕೆಗಳು

ಕ್ರ.ಸಂ.

ವಿವರ

೨೨ ಸೇಠ್ ಚುನಿಲಾಲ್ ಅಮರಚಂದ್ ಬೋಹ್ರಾ ಕಾನೂನು ಕಾಲೇಜಿನಲ್ಲಿ ಸುವರ್ಣ ಮಹೋತ್ಸವದ ಆಚರಣೆ, ರಾಯಚೂರು, ೧೭.೦೨.೨೦೨೪
೨೧ ೨ನೇ ರಾಷ್ಟ್ರೀಯ ಮೂಟ್ ಕೋರ್ಟ್ ಸ್ಪರ್ಧೆಯ ಉದ್ಘಾಟನಾ ಸಮಾರಂಭ, ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್, ಬೆಂಗಳೂರು , ೦೮.೦೨.೨೦೨೪
೨೦ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ, ವಿವೇಕಾನಂದ ಶಿಕ್ಷಣ ಸಂಸ್ಥೆ, ರಾಜಾಜಿನಗರ ಬೆಂಗಳೂರು , ೦೮.೦೨.೨೦೨೪
೧೯ ಅಲ್-ಅಮೀನ್ ಕಾನೂನು ವಿಮರ್ಶೆ ಸಂಪುಟ-೮  ಹಾಗೂ  ಅಲ್-ಅಮೀನ್ ವಿದ್ಯಾರ್ಥಿ ಕಾನೂನು ವಿಮರ್ಶೆ ಸಂಪುಟ-೧ ಬಿಡುಗಡೆ ಸಮಾರಂಭ, ಆಲ್-ಅಮೀನ್ ಕಾನೂನು ಕಾಲೇಜು, ಬೆಂಗಳೂರು, ೦೭.೦೨.೨೦೨೪ 
೧೮ ೨೦೨೩-೨೪ರ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ, ಸಿಬಿಆರ್ ರಾಷ್ಟ್ರೀಯ ಕಾನೂನು ವಿದ್ಯಾಲಯ, ಶಿವಮೊಗ್ಗ, ೦೨.೦೨.೨೦೨೪ 
೧೭ ಜಿಮಖಾನಾ ಉದ್ಘಾಟನಾ ಸಮಾರಂಭ, ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ, ೨೪.೦೧.೨೦೨೪
೧೬ ಕ.ರಾ.ಕ.ವಿಯ ಕುಲಪತಿಗಳು ಬೆಂಗಳೂರಿನ ವಿಶ್ವೇಶ್ವರಪುರ ಕಾನೂನು ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದರು, ೦೭.೦೧.೨೦೨೪
೧೫ ಸಂಸ್ಕೃತ ಭಾರತಿ ಮತ್ತು ಮಜೇಥಿಯಾ ಫೌಂಡೇಶನ್ ಆಯೋಜಿಸಿದ ಸಂಸ್ಕೃತ ಪ್ರಚಾರದ ಸಮಾರೋಪ ಸಮಾರಂಭ, ಹುಬ್ಬಳ್ಳಿ, ೦೧.೦೯.೨೦೨೩
೧೪ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಮಿತಿ, ಧಾರವಾಡ, ೨೯.೦೮.೨೦೨೩
೧೩ ವಾರ್ಷಿಕ ದಿನಾಚರಣೆ, ಆರ್.ಎಲ್. ಕಾನೂನು ಕಾಲೇಜು, ದಾವಣಗೆರೆ, ೨೯.೦೮.೨೦೨೩  
೧೨ ಹಳೆ ವಿದ್ಯಾರ್ಥಿಗಳ ಸಂಘ, ವೈಕುಂಠ ಬಾಳಿಗಾ ಕಾನೂನು ಕಾಲೇಜು, ಉಡುಪಿ.
೧೧ ಕ.ರಾ.ಕ.ವಿಯ ಕುಲಪತಿಗಳು ಕರ್ನಾಟಕ  ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ'ಗೆ ಭೇಟಿ ನೀಡಿದರು,  ೩೦.೦೫.೨೦೨೩  
೧೦ ಕ.ರಾ.ಕ.ವಿಯ ಕುಲಪತಿಗಳು ನೂತನ ಕಾನೂನು  ಸಚಿವರಾದ ಡಾ.ಎಚ್.ಕೆ.ಪಾಟೀಲ್ ಅವರನ್ನು ಅಭಿನಂದಿಸಿದರು, ೩೦.೦೫.೨೦೨೩    
೦೯ ಮೈಸೂರು ಮಹಾಜನ ಕಾಲೇಜಿನಲ್ಲಿ "ಅಂತರರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಮಾನವ ಹಕ್ಕುಗಳ ಪಾತ್ರ" ಕುರಿತು ಒಂದು ದಿನದ ಕಾರ್ಯಾಗಾರ, ೨೦.೦೫.೨೦೨೩
೦೮ ಬಾಬು ಜಗಜೀವನರಾಮ್ ಜಯಂತಿಯನ್ನು ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಆಚರಿಸಲಾಯಿತು, ೦೫.೦೪.೨೦೨೩
೦೭ ಬೆಂಗಳೂರಿನ ಜ್ಞಾನ ಭಾರತಿ ಕ್ಯಾಂಪಸ್‌ನಲ್ಲಿ  ಫೆಬ್ರವರಿ ೨೦  ರಿಂದ ಮಾರ್ಚ್ ೦೪ ೨೦೨೩ ರವರೆಗೆ ಕಾನೂನು ಮತ್ತು ಮಾನವ ಹಕ್ಕುಗಳ (MD) ರಿಫ್ರೆಶರ್ ಕೋರ್ಸ್
    ೦೬ ವಾರ್ಷಿಕ ಪಠ್ಯಪೂರಕ ಚಟುವಟಿಕೆಗಳ  ಉದ್ಘಾಟನಾ ಸಮಾರಂಭ, ಶಾರದಾ ವಿಲಾಸ ಕಾನೂನು ಕಾಲೇಜು ಮೈಸೂರು, ೨೭.೦೧.೨೦೨೩
    0೫ ಬೆಳಗಾವಿಯ ಕೆ.ಎಲ್‌.ಎಸ್‌'ನ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಇಂಡಕ್ಷನ್  ಕಾರ್ಯಕ್ರಮ, ೨೯ನೇ ಡಿಸೆಂಬರ್ ೨೦೨೨ 
    ೦೪ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ,  ವಿದ್ಯೋದಯ ಕಾನೂನು ಕಾಲೇಜು  ತುಮಕೂರು ೨೩ನೇ ಡಿಸೆಂಬರ್ ೨೦೨೨
    ೦೩ ಕಾಲೇಜು ಯೂನಿಯನ್ ಮತ್ತು ಜಿಮಖಾನಾ ಚಟುವಟಿಕೆಗಳ ಉದ್ಘಾಟನೆ, ಬಿ. ಎಲ್. ಡಿ. ಇ.  ಅಸೋಸಿಯೇಷನ್ಸ್ ಕಾನೂನು ಕಾಲೇಜು ಜಮಖಂಡಿ  ೧೬ನೇ ಡಿಸೆಂಬರ್  ೨೦೨೨
    ೦೨ ಬೆಂಗಳೂರಿನ ಜ್ಞಾನ ಭಾರತಿ ಕ್ಯಾಂಪಸ್‌ನಲ್ಲಿ ೩೦ನೇ ನವೆಂಬರ್ ೨೦೨೨ ರಂದು ಸ್ನಾತಕೋತ್ತರ ಕಾನೂನು ಶಿಕ್ಷಣದಲ್ಲಿ ಸುಧಾರಣೆಗಳು ಮತ್ತು ಪ್ರೊ.ಡಾ.ಸಿ.ಬಸವರಾಜು ಅವರಿಗೆ ಸನ್ಮಾನ
    ೦೧ ಬೆಂಗಳೂರಿನ ಜ್ಞಾನ ಭಾರತಿ ಕ್ಯಾಂಪಸ್‌ನಲ್ಲಿ ೨೯ನೇ ನವೆಂಬರ್ ೨೦೨೨ ರಂದು ಚುನಾವಣಾ ನೋಂದಣಿ ಅರಿವು ಸಪ್ತಾಹ ಮತ್ತು ಸಂವಿಧಾನ ದಿನಾಚರಣೆ

ಇತ್ತೀಚಿನ ನವೀಕರಣ​ : 17-02-2024 05:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080